Friday, May 21, 2010

ಇಂದಿನ ಸುದ್ದಿಗಳು ೨೧-೫-೨೦೧೦

ಆಂಧ್ರ ತತ್ತರ : ಚಂಡಿ ಲೈಲಾಗೆ 16 ಜನ ಬಲಿ.
ಬೆಂಗಳೂರಿನ ಅಲ್ಲಲ್ಲಿ ಬಿರುಗಾಳಿ, ಮಳೆ : ಒಂದು ಸಾವು
ಸಿಎಂ ರಾಜೀನಾಮೆಗೆ ಸಿದ್ಧರಾಮಯ್ಯ ಆಗ್ರಹ
ರಾಜ್ಯಪಾಲರು ದಿಢೀರ್ ದೆಹಲಿಗೆ : ರಾಜ್ಯದಲ್ಲಿ ರೆಕ್ಕೆ -ಪುಕ್ಕ
ಕೈಟ್ಸ್ ಸಿನಿಮಾ : ಸೂತ್ರ ಹಿಡಿದ ಕರ್ನಾಟಕ ವಾಣಿಜ್ಯ ಮಂಡಳಿ
ಮಾಜಿ ಸಚಿವ ಹಾಲಪ್ಪ ಪ್ರಕರಣ : ರಕ್ತ ಮಾದರಿ -ಕೋರ್ಟ ಆದೇಶ ಿಂದು
ನಿತ್ಯಾನಂದನ ಜಾಮೀನು ಅರ್ಜಿ: 24ರಂದು ವಿಚಾರಣೆ
ಸಾನಿಯಾ -ಮಲಿಕಗೆ ದುಬೈನಲ್ಲಿ ಮನೆ ಬೇಕಿದೆಯಂತೆ.
ಎಟಿಎಂ ಸೃಷ್ಟಿಕರ್ತ ಸ್ಕಾಟಲೆಂಡನ ಜಾನ ಶೆಫರ್ಡ ಲಂಡನ್ನಿನಲ್ಲಿ ನಿಧನ
ಬಳ್ಳಾರಿಯ 18 ಗಣಿ ಕಂಪನಿ ಅಮಾನತಿಗೆ ಭಾರತೀಯ ಗಣಿ ಪ್ರಾಧಿಕಾರ (ಐಬಿಎಂ) ಶಿಫಾರಸ್ಸು ಮಾಡಿದೆ.
ಇಂದು ನಟ ಮೋಹನ ಲಾಲ ಜನ್ಮದಿನ.

No comments: