Wednesday, May 19, 2010

ಸಂಕ್ಷಿಪ್ತ ಸುದ್ದಿಗಳು

ರಂಗಾಯಣ ಮುಖ್ಯಸ್ಥರಾಗಿ ಲಿಂಗದೇವರು ಹಳೆಮನೆ ನೇಮಕಗೊಂಡಿದ್ದಾರೆ.

ಬಿಹಾರ ರಾಜ್ಯದ ಉಸ್ತುವಾರಿಯನ್ನು ಸಂಸದ ಅನಂತಕುಮಾರ ವಹಿಸಿಕೊಂಡಿದ್ದಾರೆ.

ಹಾಲಪ್ಪ ಮತ್ತು ನಿತ್ಯಾನಂದನ ಜಾಮೀನು ವಿಚಾರಣೆ ಮುಂದಕ್ಕೆ ಹಾಕಲಾಗಿದೆ.

No comments: